Ganga Kalyana Yojana: ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!
Ganga Kalyana Yojana: ಗಂಗಾ ಕಲ್ಯಾನ ಯೋಜನೆ: ಕ್ರಿಶ್ಚಿಯನ್ ರೈತರಿಗೆ ನೀರಾವರಿ ಸೌಲಭ್ಯಕ್ಕೆ ₹4 ಲಕ್ಷ ಸಬ್ಸಿಡಿ – ಇಂದೇ ಅರ್ಜಿ ಸಲ್ಲಿಸಿ! ಕರ್ನಾಟಕದ ಕ್ರಿಶ್ಚಿಯನ್ ಸಮುದಾಯದ ಸಣ್ಣ ರೈತರಿಗೆ ಒಂದು ದೊಡ್ಡ ಆಶಾದಾಯಕ ಸುದ್ದಿ ಬಂದಿದೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ (ಕೆಸಿಸಿಡಿಸಿ)ಯು ಗಂಗಾ ಕಲ್ಯಾನ ಯೋಜನೆಯಡಿ ಕೊಳವೆ ಬಾವಿ ಅಥವಾ ಬೋರ್ವೆಲ್ ಕೊರೆಯುವುದಕ್ಕೆ 100% ಸಬ್ಸಿಡಿ ನೀಡುತ್ತಿದ್ದು, ಇದರ ಮೂಲಕ ತೋಟಗಾರಿಕೆ ಬೆಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತಿದೆ. ಈ ಯೋಜನೆಯು ಸಣ್ಣ … Read more