ರೈತರ ಬೆಳೆ ಪರಿಹಾರ: ರೈತರಿಗೆ ಗುಡ್‌ನ್ಯೂಸ್‌ – ಬೆಳೆ ಹಾನಿ 1033 ಕೋಟಿ ರೂ. ಸಬ್ಸಿಡಿ ಬಿಡುಗಡೆ ಮಾಡಿದ ಸಿಎಂ; ಪ್ರತಿ ಹೆಕ್ಟೇರ್‌ಗೆ ಎಷ್ಟು ಹಣ?

ರೈತರ ಬೆಳೆ ಪರಿಹಾರ

ರೈತರ ಬೆಳೆ ಪರಿಹಾರ: ರೈತರಿಗೆ ಬಂಪರ್ ಸಿಹಿಸುದ್ದಿ: ₹1033 ಕೋಟಿ ಹೆಚ್ಚುವರಿ ಪರಿಹಾರ ಬಿಡುಗಡೆ – ಸಿಎಂ ಸಿದ್ದರಾಮಯ್ಯ ಬಟನ್ ಒತ್ತಿ ಚಾಲನೆ! ಕಳೆದ ಮುಂಗಾರು ಮಳೆಯಲ್ಲಿ ಅತಿವೃಷ್ಟಿ, ಪ್ರವಾಹ – ರಾಜ್ಯದ ರೈತರು ಕಂಡ ದುಃಖಕ್ಕೆ ಈಗ ಸರ್ಕಾರದಿಂದ ದೊಡ್ಡ ನೆರವಿನ ಕೈ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ದಿನದಲ್ಲಿ ₹1033.60 ಕೋಟಿ ಹೆಚ್ಚುವರಿ ಇನ್ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಿ, 14.24 ಲಕ್ಷಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಕಾರ್ಯಕ್ಕೆ … Read more

ರೈತರಿಗೆ ಸಿಹಿ ಸುದ್ದಿ: ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.

ಬೆಳೆ ವಿಮೆ

ಬೆಳೆ ವಿಮೆ: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ 2025: ಕರ್ನಾಟಕ ರೈತರಿಗೆ ಬೆಳೆ ವಿಮೆ ನೋಂದಣಿ ಆಹ್ವಾನ – ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ, ನಷ್ಟದಿಂದ ರಕ್ಷಣೆ ಪಡೆಯಿರಿ ಕರ್ನಾಟಕದ ರೈತ ಬಾಂಧವರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ (PMFBY) ಅಡಿಯಲ್ಲಿ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕೃಷಿ ಇಲಾಖೆಯ ಅಧಿಕೃತ ಪ್ರಕಟಣೆ ಮತ್ತು pmfby.gov.in ಪೋರ್ಟಲ್ ಪ್ರಕಾರ, ಬೆಳೆ ಸಾಲ ಪಡೆದ ಅಥವಾ … Read more

?>